logo
Last updated: 2009-09-10 14:20:34
E-Paper
Archives
September 2009
M T W T F S S
« Aug   Oct »
 123456
78910111213
14151617181920
21222324252627
282930  

ವಿಧಾನಮಂಡಲವಿಶೇಷಅಧಿವೇಶನ:೬ದಿನಕ್ಕೆವಿಸ್ತರಣೆ

ಬೆಂಗಳೂರು : ಪ್ರತಿಪಕ್ಷಗಳ ಬಿಗಿ ಪಟ್ಟಿಗೆ ಕೊನೆಗೂ ಮಣಿದಿರುವ ರಾಜ್ಯ ಸರ್ಕಾರ, .ುಧವಾರದಿಂದ ಆರಂಭ ಗೊಂಡಿರುವ ವಿಧಾನ ಮಂಡಲದ ವಿಶೇಷ ಅ.ವೇಶನವನ್ನು ೩ ರಿಂದ ೬ ವೇಶನದ ಚರ್ಚೆಗೆ ಮತ್ತಷ್ಟು ಆಹಾರ ಒದಗಿಸಿದೆ. ಈ.ಗ್ಗೆ ಪ್ರತಿಕ್ರಿಯಿಸಿರುವ ಜೆ.ಡಿ.ಎಸ.. ಶಾಸಕಾಂಗ ಪಕ್ಷದ ನಾಯಕ ಹೆಚ..ಡಿ. ರೇವಣ್ಣ ಅವರು, ಇದು ಕಾಟಾಚಾರದ ಅ.ವೇಶನವಾಗಿದ್ದು, ಸರ್ಕಾರ ಮಾಡಿ ರುವ ಹಗರಣಗಳನ್ನು ಮುಚ್ಚಿ ಹಾಕಲು ಅ.ವೇಶನ ಕರೆದಿದೆ. ಈ ಮೂಲಕ ಜನರ ಕಣ್ಣೀರು ಒರೆಸುವ ನಾಟಕ ಮಾಡುತ್ತಿದೆ ಎಂದು ದೂರಿದ್ದಾರೆ. ಕೃಷಿ, ಗ್ರಾಮೀಣಾಭಿವೃದಿ. , .ರ, ನೆರೆ, ವಿದ್ಯುತ. ಕ್ಷಾಮ ಸೇರಿದಂತೆ ಸರ್ಕಾರದ ಹಗರಣಗಳನ್ನು .ಯಲಿ ಗೆಳೆಯುತ್ತೇವೆ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ದಿನಗಳವರೆಗೆ ವಿಸ್ತರಿಸಲು ಸಮ್ಮತಿ ನೀಡಿದೆ. .ುಧವಾರ ಮುಖ್ಯಮಂತ್ರಿ ಬಿ.ಎಸ..ಯಡಿಯೂರಪ್ಪ ಅವರ ನೇತೃತ್ವದಲ್ಲಿ ವಿಧಾನ ಮಂಡಲದ ವಿಶೇಷ ಕಲಾಪ ಆರಂಭವಾಗು ತ್ತಿದ್ದಂತೆಯೇ ಅ.ವೇಶನವನ್ನು ಹೆಚ್ಚು ದಿನಗಳ ಕಾಲ ನಡೆಸಬೇಕೆಂ. ಒತ್ತಡಕ್ಕೆ ಮಣಿದಿದ್ದು, ಆರು ದಿನಗಳ ಕಾಲದವರೆಗೆ ವಿಸ್ತರಿಸಿದೆ. ಇದಕ್ಕೆ ಕಲಾಪ ವ್ಯವಹಾರಗಳ ಸಮಿತಿ ಸಭೆ ಕೂಡ ಅಂಕಿತ ನೀಡಿದೆ.ಈ ಮೊದಲು ಸೆ.೯ರಿಂದ ೧೧ರವರೆಗೆ ನಡೆ ಸಲು ನಿರ್ಧರಿಸಲಾಗಿತ್ತು. ಅ.ವೇಶನದ ಅರಂಭಕ್ಕೂ ನೂತನ ವಾಗಿ ಆಯ್ಕೆಗೊಂಡ ನಾಲ್ವರು ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು. ಅ. ವೇಶನದಲ್ಲಿ ಎಲ್ಲಾ ಶಾಸಕರು ಕಡ್ಡಾಯ ವಾಗಿ ಹಾಜರಿರಬೇಕು ಎಂದು ಮುಖ್ಯ ಮಂತ್ರಿಗಳು ಸೂಚಿಸಿದ್ದಾರೆ. ಈ ಮೊದಲು ಹಗರಣಗಳಿ ಗಾಗಿಯೇ ವಿಶೇಷ ಅ.ವೇಶನ ಕರೆಯ ಲಾಗುವುದು ಎಂದು ಕಳೆದ ಅ.ವೇಶನ ದಲ್ಲಿ ಮುಖ್ಯಮಂತ್ರಿ ಬಿ.ಎಸ..ಯಡಿ ಯೂರಪ್ಪ ಘೊಷಣೆ ಮಾಡಿದ್ದರು. ಆದರೆ ಆ .ಳಿಕ ವಿಶೇಷ ಅ.ವೇಶನವು ಗ್ರಾಮೀಣಾಭಿವೃದಿ.ಗೆ ಸೀಮಿತವಾಗಲಿದೆ ಎಂದು ತಿಳಿಸುವ ಮೂಲಕ ಪ್ರತಿಪಕ್ಷಗಳ ಟೀಕೆಗೆ ಗುರಿ ಯಾಗಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿಲ್ಲ ಎಂ. ರಾಜ್ಯಪಾಲರ ಹೇಳಿಕೆಗೆ ಸರ್ಕಾರವೂ ಸೇರಿದಂತೆ ಬಿ.ಜೆ.ಪಿ.ಯಿಂದ ವ್ಯಕ್ತವಾಗಿ ರುವ ತೀಕ್ಷ್ಣ ಪ್ರತಿಕ್ರಿಯೆಗಳು ಅ.


Thursday, September 10th, 2009 at 2:20 pm

SocialTwist Tell-a-Friend

Be the first to write to Editor

Write to the Editor